Shuru
Apke Nagar Ki App…
ಸಾರ್ವಜನಿಕರ ಸಮಸ್ಯೆಗೆ ಸ್ಪಂದನೆ ನೀಡುವ ನಿಟ್ಟಿನಲ್ಲಿ ಪುರಸಭೆ ವತಿಯಿಂದ ಬೀದಿ ನಾಯಿಗಳಿಗೆ ಶಸ್ತ್ರಚಿಕಿತ್ಸೆ
Arunkumar H M
ಸಾರ್ವಜನಿಕರ ಸಮಸ್ಯೆಗೆ ಸ್ಪಂದನೆ ನೀಡುವ ನಿಟ್ಟಿನಲ್ಲಿ ಪುರಸಭೆ ವತಿಯಿಂದ ಬೀದಿ ನಾಯಿಗಳಿಗೆ ಶಸ್ತ್ರಚಿಕಿತ್ಸೆ
More news from Mandya and nearby areas
- ಮಳವಳ್ಳಿ: ಪಟ್ಟಣದಲ್ಲಿ ಸುತ್ತೂರು ಜಯಂತಿ ಮಹೋತ್ಸವದಲ್ಲಿ ಅದಿಜಗದ್ಗರುಗಳ ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ಹರಗುರು ಚರಮೂರ್ತಿಗಳಿಂದ ಚಾಲನೆ • ಐತಿಹಾಸಿಕೆ ದಾಖಲೆ ಬರೆದ ಅದಿಜಗದ್ಗುರುಗಳ ಬೆಳ್ಳಿ ಪಲ್ಲಕ್ಕಿ ಉತ್ಸವದ ಬೃಹತ್ ಸದ್ಭಾವನಾ ಮೆರವಣಿಗೆ ಮಳವಳ್ಳಿ:ಪಟ್ಟಣದಲ್ಲಿ ನಡೆಯುತ್ತಿರುವ ಐತಿಹಾಸಿಕ ಸುತ್ತೂರು ಅದಿಜಗದ್ಗರುಗಳ ಶ್ರೀಶಿವರಾತ್ರಿಶ್ವರ ಜಯಂತಿ ಮಹೋತ್ಸವದ ೬ನೇ ದಿನ ಕಾರ್ಯಕ್ರಮದಲ್ಲಿ ನಡೆದ ಅದಿಜಗದ್ಗರುಗಳ ಬೆಳ್ಳಿ ಪಲ್ಲಕ್ಕಿ ಉತ್ಸವ ಸದ್ಬಾವನಾ ಬೃಹತ್ ಮೆರವಣಿಗೆ ಹೊಸ ಇತಿಹಾಸವನ್ನೆ ಸೃಷ್ಟಿಸಿದೆ. ಪಟ್ಟಣದಲ್ಲಿ ಸುತತೂರು ಜಯಮತಿ ನಡೆಯುತ್ತಿರುವ ಅನುಭವ ಮಂಟಪದಲ್ಲಿ ಸುತೂರು ಶ್ರೀಗಳ ದಿವ್ಯಸಾನಿದ್ಯದಲ್ಲಿ,ಕನಕಪುರ ದೇಗುಲ ಶ್ರೀಗಳ ಸಮ್ಮುಖದಲ್ಲಿ ಆಯೋಜಿಸಿದ್ದ ಅದಿಜಗದ್ಗರುಗಳ ಬೆಳ್ಳಿ ಪಲ್ಲಕ್ಕಿ ಉತ್ಸವದ ಮೆರವಣಿಗೆ ವಾಟಾಳು ಶ್ರೀಗಳು ನಂದಿ ಕಂಭಗಳಿಗೆ ,ಅದಿಜಗದ್ಗರುಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಉತ್ಸವ ಮೂರ್ತಿಯ ಮೆರವಣಿಗೆಯಲ್ಲಿ ಮೇಳೈಸಿದ ಸುತ್ತೂರು ಗುರುಪರಂಪರೆಯ ಸಂಸ್ಕೃತಿವ ವೈಭವ; ಅದಿಜಗದ್ಗರುಗಳ ಉತ್ಸವ ಮೂರ್ತಿಯ ಬೆಳ್ಳಿ ಪಲ್ಲಕ್ಕಿ ಮೆರವಣಿಗೆಯಲ್ಲಿ ಸುತತೂರು ಗುರುಪರಂಪರೆಯ ಸಂಪ್ರದಾಯಬದ್ದ ಆಚರಣೆಗಳು ಮೇಳೈಸಿದವು.ಮೆರವಣಿಗೆಯಲ್ಲಿ ಶ್ರೀಮಠದ ಸಕಲ ಬಿರುದಾವಳಿಗಳು,ಮಂಗಳವಾದ್ಯ,ಜನಪದ ಕಲಾತಂಡಗಳ ಮೆರವಣಿಗೆ ಪಟ್ಟಣದ ಜನರ ಗಮನ ಸೆಳೆಯುವುದರೊಂದಿಗೆ ಶಾಂತಿ ಸೌಹರ್ಧತೆ,ಸಾಮರಸ್ಯದ ಹೊಸ ಇತಿಹಾಸವನ್ನೆ ಸೃಷ್ಟಿಸಿತು. ಮೆರವಣಿಗೆಯಲ್ಲಿ ಹರಗುರು ಚರಮೂತಿಗಳು,ಸರ್ವ ಜನಾಂಗದ ಸಾವಿರಾರು ಜನರು,ವಿದ್ಯಾಪೀಢಠದ ಅದಿಕಾರಿಗಳು,ಜಯಂತಿ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ನೂರಾರು ಮಹಿಳೆಯರು ಬಾಗವಹಿಸಿದ್ದು,ವಿಶೇಷ ಸಂಪ್ರದಾಯಕ ಮೆರವಣಿಗೆ ಪಟ್ಟಣದ ಜನರಿಗೆ ಭಕ್ತಿಯ ರಸದೌತಣ ನೀಡಿದವು. ಜಯಂತಿ ಮಹೋತ್ಸವ ಕಾರ್ಯಕ್ರಮದ ಅನುಭವ ಮಂಟಪದಿAದ ಹೊರಟ ಮೆರವಣಿಗೆಯು ಪಟ್ಟಣದ ಡಾ ರಾಜ್ ಕುಮಾರ್ ಮೂಲಕ ಅನಂತ್ ರಾಂ ವೃತ್ತ,ಕುಪ್ಪಿಉಸ್ವಾಮಿ ವೃತ್ತದ ಮೂಲಕ ಸುಲ್ತಾನ್ ರಸ್ತೆಯಲ್ಲಿ ತೆರಲಿ,ಅನಿತಾ ಕಾನ್ವೆಂಟ್ ರಸ್ತೆಯ ಮೂಲಕ ಮೂಲ ಜಯಂತಿ ಮಹೋತ್ಸವದ ವೇದಿಕೆ ಬಳಿ ಅಗಮಿಸಿತು.1
- *ಭಾರತ ನಲ್ಲಿ ವೈರಲ್*1
- ಮಾಜಿ ಸಿಂಡಿಕೇಟ್ ಸದಸ್ಯ ಡಾ. ಫಕ್ಕಿರಗೌಡ ಪಾಟೀಲ್ ರಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ. ಶಿಗ್ಗಾವಿ: ಇಂದು ಗುಣಮಟ್ಟದ ಶಿಕ್ಷಣ ಕೊಡುವುದು ಬಹಳಷ್ಟು ಮುಖ್ಯವಾಗಿದೆ. ನಮ್ಮ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುವ ಉದ್ದೇಶದಿಂದ ಕ್ಷೇತ್ರದಲ್ಲಿ ಹಲವಾರು ಶೈಕ್ಷಣಿಕ, ಉದ್ಯೋಗದ ಕ್ರಾಂತಿ ಮಾಡಿದ್ದೇನೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಪಟ್ಟಣದಲ್ಲಿ ಡಾ. ಎಫ್.ಜಿ ಪಾಟೀಲ್ ಇವರಿಂದ ಏರ್ಪಡಿಸಿದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯ ಮಟ್ಟಕ್ಕೆ ಪ್ರಥಮ ಸ್ಥಾನ ಪಡೆದ ಶಿಗ್ಗಾವಿ-ಸವಣೂರ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವ ಉದ್ಘಾಟಿಸಿ ಮಾತನಾಡಿ ಅವರು ನಾನು ಶಾಸಕನಾದಾಗ ಕ್ಷೇತ್ರದಲ್ಲಿ ಶಿಕ್ಷಕರ ಕೊರತೆ ಬಹಳಷ್ಟು ಇತ್ತು. ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ವತಿಯಿಂದ 150ಕ್ಕೂ ಹೆಚ್ಚು ಶಿಕ್ಷಕರನ್ನು ಕೊಡಲಾಗಿತ್ತು. ಇಂದಿನ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ಕೋರ್ಸ್ಗಳನ್ನ ಓದಿದಾಗ ಉದ್ಯೋಗ ಬೇಗ ಪಡೆಯಬಹುದು, ಗ್ರಾಮೀಣ ಭಾಗದೆ ಮಕ್ಕಳಿಗೆ ಯಾವುದೇ ಪ್ರತಿಭೆ ಕಡಿಮೆ ಇಲ್ಲ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗೆ ಅವಕಾಶಗಳು ಕಡಿಮೆ ಇದೆ. ಸಾಧಿಸುವ ಛಲದ ಮೇಲೆ ಅವಕಾಶಗಳು ಹುಡುಕಿ ಬರುತ್ತವೆ. ಆಲೋಚನೆಗಳು ಎಲ್ಲರಲ್ಲಿಯೂ ಬರಬೇಕು ಎಂದರು.ಶಾಲೆಗೆ ಸುಣ್ಣ ಬಣ್ಣ ಹಚ್ಚಲು ಸರಕಾರದ ಇಂದು ಹಣವಿಲ್ಲ. ಬಹಳಷ್ಟು ಕಷ್ಟದಲ್ಲಿದ್ದೇವೆ. ನನ್ನ ಕಾರ್ಯ ಪ್ರೇರಣೆಯಾಗಬೇಕು ಎಂಬ ಉದ್ದೇಶದಿಂದ ಡಾ.ಎಫ್.ಜಿ. ಪಾಟೀಲ ಅವರು ತಾವು ಪಟ್ಟ ಕಷ್ಟ ನಮ್ಮ ವಿದ್ಯಾರ್ಥಿಗಳು ಪಡಬಾರದು ಎಂಬ ಉದ್ದೇಶದಿಂದ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅವರ ವ್ಯಕ್ತಿತ್ವದಲ್ಲಿಯೇ ಪ್ರವೃತ್ತಿ ಇದೆ ಎಂದು ಬಣ್ಣಿಸಿದರು. ಮಾಜಿ ಸಂಸದ ಮಂಜುನಾಥ ಕುನ್ನೂರ ಕುನ್ನೂರ ಮಾತನಾಡಿ, ಶಿಕ್ಷಣಕ್ಕೆ ಪ್ರಾಶಸ್ತ್ರ ನೀಡುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆದರಣೀಯ ಕಾರ್ಯವಾಗಿದೆ. ಶಿಕ್ಷಣವೇ ಶಕ್ತಿ, ಶಿಕ್ಷಣವಿಲ್ಲದೇ ಯಾವ ಸಾಧನೆಯೂ ಸಾಧ್ಯವಿಲ್ಲ. ಮಾಡುವ ಪುರಸ್ಕಾರಗಳು ಮತ್ತೊಬ್ಬರಿಗೆ ಪ್ರೇರಣೆಯಾಗಬೇಕು ಎಂದರು. ಮಾಜಿ ಸಿಂಡಿಕೇಟ್ ಸದಸ್ಯ ಡಾ. ಫಕ್ಕಿರಗೌಡ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಿಗ್ಗಾವಿ ಪಟ್ಟಣದಲ್ಲಿ ಡಾ. ಎಫ್.ಜಿ. ಪಾಟೀಲ್ ಇವರಿಂದ ಏರ್ಪಡಿಸಿದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಜುನೇಡ್ನನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮ ಪುರಸ್ಕಾರ ಆಯೋಜನೆ ಮಾಡಲಾಗಿದೆ. ಎಲ್ಲರೂ ಓದಬೇಕು, ಪ್ರಶಸ್ತಿಗಳು ಮತ್ತೊಬ್ಬರಿಗೆ ಪ್ರೇರಣೆಯಾಗುತ್ತವೆ ಎಂಬ ಸಾಮಾನ್ಯ ಉದ್ದೇಶ ಇದರಲ್ಲಿದೆ. ನಮ್ಮ ತಾಲೂಕಿನ ವಿದ್ಯಾರ್ಥಿಗಳ ಸಾಧನೆ ಹೆಚ್ಚಾಗಬೇಕು ಎಂಬ ಉದ್ದೇಶವಿದೆ. ಕಷ್ಟುಪಟ್ಟು ಶಿಕ್ಷಣ ಪಡೆದವು ಆದರೆ ಇಂದಿನ ಮಕ್ಕಳು ಆ ಕಷ್ಟ ಪಡಬಾರದು ಎಂಬ ಉದ್ದೇಶವಿತ್ತು. ಹೀಗಾಗಿ ಪುರಸ್ಕಾರ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು. ಡಾ. ಎಸ್.ಎಸ್. ದೇಸಾಯಿ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರ ದೇವಣ್ಣ ಚಾಕಲಬ್ಬಿ, ಮಲ್ಲಪ್ಪ ರಾಮಗೇರಿ, ಬಸನಗೌಡ ಮೇಗಳಮನಿ, ನಿಂಗನಗೌಡ ಪಾಟೀಲ, ಡಾ. ಪ್ರಭುಗೌಡ ಪಾಟೀಲ ಸೇರಿದಂತೆ ಅಭಿಮಾನಿಗಳು, ವಿದ್ಯಾರ್ಥಿಗಳು ಇದ್ದರು. ಮಲ್ಲಿಕಾರ್ಜುನ ಹಡಪದ ಕಾರ್ಯಕ್ರಮ ನಿರ್ವಹಿಸಿದರು.4
- ಮಸ್ತಾನ್ ಶಾ ರಮ್ಮನಗೂಡ್ ಕಾಳಗಿ ಕಲಬುರ್ಗಿ.1
- ವಿಜಾಪುರ ಜಿಲ್ಲೆ ಇಂಡಿ ತಾಲೂಕಿನ ಸಾಲೋಟಗಿ ಭಜಂತ್ರಿ ನಿಮ್ಮ ಯಾವದೇ ಕಾರ್ಯಕ್ರಮಕ್ಕೆ ಸಂಪರ್ಕಿಸಿ 93803537101
- *ಔರಾದ ಪಟ್ಟಣದಲ್ಲಿ ಕೆನರಾ ಬ್ಯಾಂಕ್ ಸಿಬ್ಬಂದಿ ಕನ್ನಡ ಬರೋದಿಲ್ಲ ಇದು ಕರ್ನಾಟಕ ಇಲ್ಲ ಅಂತ ಹೇಳ್ತಾ ಇದ್ದಾನೆ* *ಬ್ಯಾಂಕ್ ಅಧಿಕಾರಿಗಳು ತನ್ನ ಸಿಬ್ಬಂದಿಯ ಮೇಲೆ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ* *ಕರ್ನಾಟಕದ ಪ್ರತಿಯೊಂದು ಬ್ಯಾಂಕ್ ಕನ್ನಡದಲ್ಲಿ ಸೇವೆ ಕೊಡುವ ನಿಯಮವಿದ್ದು, ಗ್ರಾಹಕರು ತಪ್ಪದೇ ಕನ್ನಡದಲ್ಲೆ ವ್ಯವಹಾರ ಮಾಡಿ. ಬ್ಯಾಂಕ್ ಸಿಬ್ಬಂದಿ ನಿಮ್ಮ ಜೊತೆಗೆ ಕನ್ನಡದಲ್ಲಿ ವ್ಯವಹಾರ ಮಾಡಲು ನಿರಾಕರಿಸಿದರೆ, ಅದನ್ನಾ ಕನ್ನಡಪರ ಸಂಘಟನೆಗಳಿಗೆ ಗಮನಕ್ಕೆ ತನ್ನಿ. ಎಲ್ಲರೂ ಸೇರಿ ಬುದ್ಧಿ ಕಲಿಸೋಣ.* *ನಾನು ನಿಮ್ಮ ಕನ್ನಡಿಗ ಅನಿಲ ದೇವಕತ್ತೆ ಕರವೇ ತಾಲೂಕ ಅಧ್ಯಕ್ಷರು ಔರಾದ . ಬಾ.1
- ಮಳವಳ್ಳಿ ಪಟ್ಟಣದ ಗಂಗೆಪುತ್ರರ ಭಕ್ತರ ನಾಡಿನಲ್ಲಿ ಮೇಳಯಿಸಿದ ೧೦೬೬ನೇ ಸುತ್ತೂರು ಜಯಂತಿ ಮಹೋತ್ಸವದ ಬಾವೈಕ್ಯತಾ ರಥಯಾತ್ರೆ • ಗಂಗೆಪುತ್ರರ ನಾಡಿನ ತುಳಸಿದಾಸರ ಐತಿಹಾಸಿಕ ಶ್ರೀರಾಮಮಂದಿರ -ಎಲ್ಲ ದೇವಸ್ಥಾನಗಳಿಗೆ ಸುತ್ತೂರು ಶ್ರೀಗಳಿಂದ ಪೂಜೆ • ಖ.೨೧ ರಂದು ಪಟ್ಟಣದಲ್ಲಿ ಅದಿಜಗದ್ಗುರುಗಳ ಬೆಳ್ಳಿ ಪಲ್ಲಕ್ಕಿ ಉತಸ್ವ ಮೆರವಣಿಗೆ ಯಶಸ್ವಿಗೆ ಅರ್.ಎನ್.ವಿಶ್ವಾಸ ಮನವಿ • ಗಮನ ಸೆಳೆದ ಶಾಸಕ ಪಿ.ಎಂ.ನರೇAದ್ರಸ್ವಾಮಿ ಪುತ್ರ ಯುವ ರಾಜ್ ಭಾವ್ಯಕ್ಯತಾ ರಥಯಾತ್ರೆಯಲ್ಲಿನ ಸಂಚಾರ ಮಳವಳ್ಳಿ:ಸುತ್ತೂರಿನ ಅದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳರವರ ೧೦೬೬ನೇ ಜಯಂತಿ ಮಹೋತ್ಸವದ ೫ನೇ ದಿನದ ಭಾವ್ಯಕ್ಯತಾ ರಥ ಯಾತ್ರೆ ಪಟ್ಟಣದ ಗಂಗೆ ಪುತ್ರರ ಭಕ್ತರ ನಾಡಿನಲ್ಲಿ ಶನಿವಾರ ಸಂಚಾರ ಮಾಡುವುದರೊಂದಿಗೆ ಹೊಸ ಭಕ್ತಿಯ ಪರಕಾಷ್ಠೆಯ ಹೊಸ ಸಂಚಲನವನ್ನೆ ಮೂಡಿಸಿದೆ ಪಟ್ಟಣದ ಗಂಗಾಪರಮೇಶ್ವರಿ ಮುಖ್ಯದ್ವಾರದ ಬಳಿ ಶನಿವಾರ ಮುಂಜಾನೆ ೭ ಗಂಟೆಗೆ ಅದಿಜಗದ್ಗುರುಗಳ ಉತ್ಸವ ಮೂರ್ತಿಯೊಂದಿಗೆ ಅಗಮಿಸಿದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು,ಶ್ರೀ ಚನ್ನಬಸವಸ್ವಾಮಿಗಳು ಹಾಗೀ ಹರಗರು ಚರಮೂರ್ತಿಗಳನ್ನು ಇಡೀ ಗಂಗೆ ಪುತ್ರರ ನಾಡಿನ ಗಡಿ ಕುಲದ ಯಜಮಾನರುಗಳು ಸಂಪ್ರದಾಯಬದ್ದವಾಗಿ ವಿಶೇಷ ಪೂಜೆ ಸಲ್ಲಿಸಿ,ಶ್ರೀಗಳ ಪಾದಗಳಿಗೆ ನಮಸ್ಕರಿಸಿ ಭಕ್ತಿಪೂರ್ವಕ ಸ್ವಾಗತ ನೀಡಿ ಬರಮಾಡಿಕೊಂಡು ಹೊರಟ ರಥಯಾತ್ರೆಯಲ್ಲಿ ಸಾವಿರಾರು ಜನರು ಸಡಗರ ಸಂಭ್ರಮದಿAದ ಸಂಪ್ರದಾಯಬದ್ದ ಆಚರಣೆಗಳೊಂದಿಗೆ ಬಾಗವಹಿಸುವ ಮೂಲಕ ಭಕ್ತಿಯ ಪರಕಾಷ್ಟೆ ಎಲ್ಲೆಡೆ ಪಸರಿಸಿತು. ಗಂಗೆಪುತ್ರರ ನಾಡಿನಲ್ಲಿ ನೆಲೆಗೊಂಡಿರುವ ದೇವಸ್ಥಾನಗಳಿಗೆ ಸುತ್ತೂರು ಶ್ರೀಗಳಿಂದ ವಿಶೇಷ ಪೂಜೆ ಮಳವಳ್ಳಿ ಪಟ್ಟಣದ ಗಂಗಾಮತಸ್ಥರ ಬಡಾವಣೆ ಎಂದರೆ ಗಂಗೆ ಪುತ್ರ ನಾಡಿನಲ್ಲಿ ನೆಲೆಗೊಂಡಿರುವ ತುಳಸಿದಾಸರು ಅಗಮಿಸಿ ಪೂಜೆ ಸಲ್ಲಿಸಿದ ೫೦೦ ವರ್ಷಗಳ ಐತಿಹಾಸಿಕ ಶ್ರೀ ರಾಮಮಂದಿರ,ಸಿದ್ದಾಪ್ಪಾಜಿ,ಗ್ರಾಮದೇವತೆ ಮೂಲ ಪಟ್ಟಲದಮ್ಮ ದೇವಸ್ಥಾನದಲ್ಲಿ ಕೊಂಡ ಹಾಯುವ ಗದ್ದಿಗೆ ಅರಸಮ್ಮ,ಶ್ರೀ ಮಾಸ್ತಮ್ಮ,ಗ್ರಾಮದೇವತೆ ಪಟ್ಟಲದಮ್ಮ ಮೂಲ ದೇವರ, ಶ್ರೀ ಮಹದೇಶ್ವರ,ಶ್ರೀ ಉಮ್ಮಾತ್ತೂರಮ್ಮನವರ,ಶ್ರೀ ಮುತ್ತುರಾಯಸ್ವಾಮಿ ಸನ್ನಿದಿ,ಶ್ರೀ ಗಂಗಾಪರಮೇಶ್ವರಿ ಗಡಿ ಕುಲದ ಚಾವಡಿ,ಹಾಡ್ಲಿ ಹುಚ್ಚಮ್ಮ,ಗದ್ದಿಗೆ ಅರಸಮ್ಮ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಸುತತೂರು ಶ್ರೀಗಳು ಈ ದೇವರ ಇತಿಹಾಸ ತಿಳಿದುಕೊಂಡಿದ್ದು ನೆರೆದಿದ್ ಭಕ್ತ ಸಮೂಹಕ್ಕೆ ಹರ್ಷವನ್ನುಂಟು ಮಾಡಿತ್ತು. ಪ್ರತಿಯೊಂದು ಮನೆಯ ಕುಟುಂಬಸ್ಥರುಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಸುತ್ತೂರು ಶ್ರೀಗಳ ಅರ್ಶವಾದ ಪಡೆಯುವ ಮೂಲಕ ತಮ್ಮ ಭಕ್ತಿಭಾವದಲ್ಲಿ ಮಿಂದೆದ್ದರು. ಪ್ರತಿಯೊಂದು ಮನೆಯ ಮುಂದೆ ಅಂದ ಚಂದದ ರಂಗೋಲಿ, ತಳಿರು ತೋರಣ ಸಿಂಗಾರ ಭಕ್ತಿಯ ಪರಾಕಾಷ್ಠೆಯನ್ನು ಮೆರೆಸುವಂತಿತ್ತು. ಶ್ರೀಗಳ ಪಾದ ಸ್ಪರ್ಶದಿಂದ ತಮ್ಮ ಮನೆ ಮನಗಳು ಸಂತುಷ್ಠವಾಗಿರುವAತೆ ಪ್ರತಿಯೊಬ್ಬರು ಭಾವ ಪರವಶರಾದರು. ಸರಿ ಸುಮಾರು ಮದ್ಯಾಹ್ನ ಒಂದು ಗಂಟೆಯವರೆವಿಗೂ ಈ ರಥ ಯಾತ್ರೆ ಕಾರ್ಯಕ್ರಮವು ಜರುಗಿದ್ದು, ಪ್ರತಿಯೊಂದು ಕೇರಿ ಮುಖಂಡರು ಶ್ರೀಗಳ ದರ್ಶನ ಪಡೆದು ಪುನೀತರಾದರು. ಶ್ರೀಗಳು ಕೂಡ ಜನರ ಭಕ್ತಿ ಪರವಶತೆಯನ್ನು ನೋಡಿ ಅಂತಃಕರಣದ ಮೂಲಕ ಆರ್ಶೀವಾದಿಸಿದರು. ಕೇರಿ ಕೇರಿಗಳಲ್ಲು ಹಬ್ಬದ ವಾತಾವರಣ ಮನೆ ಮಾಡಿತ್ತು. ಸುತ್ತೂರು ಶ್ರೀಗಳ ಜೊತೆಗೆ ವಿವಿಧ ಮಠಗಳ ಹರಗುರು ಚರಮೂರ್ತಿಗಳ ನಡಿಗೆ ಭಾವೈಕ್ಯತೆಯ ಹೊಸ ಇತಿಹಾಸವನ್ನು ಸೃಷ್ಠಿಸಿತು. ಗಮನ ಸೆಳೆದ ಭಾವ್ಯಕ್ಯತಾ ರಥಯಾತ್ರೆಯಲ್ಲಿ ಗಮನ ಸೆಳೆದ ವೈವಿದ್ಯಮಯ ಮೆರವಣಿಗೆ ಸುತ್ತೂರು ಜಯಂತಿ ಮಹೋತ್ಸವದ ಭಾವ್ಯಕ್ಯತಾ ರಥಯಾತ್ರೆಯಲ್ಲಿ ಸುತ್ತೂರಿನ ಗುರುಕುಲದ ಮಕ್ಕಳ ಶಾಂತಿ ಸೌಹರ್ಧತೆಯ ಸಂದೇಶ ಸಾರುವ ಬರವಣಿಗೆಯ ಭಿತ್ತಿಪತ್ರಗಳ ಅರಿವು,ಪೂರ್ಣ ಕುಂಭ ಕಳ¸ದ ಸ್ವಾಗತ ನೀಡಿ ಮಹಿಳೆಯರು ಮೆರವಣಿಗೆಯಲ್ಲಿ ಬಾಗವಹಿಸಿರುವುದು,ಪೂಜಾ ಕುಣಿತ,ವೀರಭದ್ರಕುಣಿತ,ಗುರುಕುಲದಮಕ್ಕಳಿಂದ ಸರ್ವ ದರ್ಮಗಳ ಸಾಮರಸ್ಯ ಸಾರುವ ಬಿತ್ತಿಪತ್ರಗಳ ಪ್ರದರ್ಶನ,ಸುತ್ತೂರು ಮಕ್ಕಳ ಬ್ಯಾಂಡ್ ಸೆಟ್ ಮೆರವಣಿಗೆ,ಮಂಟೆಸ್ವಾಮಿ ನೀಲಗಾರರ ದೇಶಬಾಗದ ತಂಡದ ದಾಸಪ್ಪ,ಜೋಗಪ್ಪ,ಮಶಾದಪ್ಪ,ಗುಡ್ಡಪ್ಪ ಜನರ ಹಾಡುಗಳು,ಭಜನೆ ಕಲಾವಿದರ ಭಕ್ತಿ ಪೂಕರ ವಚನ ಗಾಯನ,ಶ್ರೀ ಬಸವನ ಯಾತ್ರೆಯಲ್ಲಿ ಬಾಗವಹಿಸಿದ ಸಹಸ್ರಾರು ಜನರು ೧ ಕೀ.ಮೀ ದೂರದವರೆಗೂ ಯಾತ್ರೆಯಲ್ಲಿ ಬಾಗವಹಿಸಿರುವುದು ಹೊಸ ಇತಿಹಾಸವನ್ನು ಸೃಷ್ಸಿಸಿದೆ. ದ್ವಜಾರೋಹಣ -ಶುಭಸಂದೇಶ; ಶ್ರೀ ಗಂಗಾ ಪರಮೇಶ್ವರಿ ಸಹಕಾರ ಸಂಘದ ಅವರಣದಲ್ಲಿ ಸುತತೂರು ಶ್ರೀಗಳ,ಕನಕಪುರ ಶ್ರೀಗಳ ದಿವ್ಯಸಾನಿದ್ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾತನೂರು ವಿರಕ್ತಮಠದ ಶ್ರೀ ನಿಜಗುಣ ಸ್ವಾಮಿಗಳು ದ್ವಜಾರೋಹಣ ನೆರವೇರಿಸಿದರು,ಕುಂತೂರು ಪಟ್ಟದ ಮಠದ ಶ್ರೀ ಶಿವಪ್ರಭು ಸ್ವಾಮಿಗಳು ಮಾತನಾಡಿ ಭಾವೈಕ್ಯತಾ ರಥಯಾತ್ರೆಯು ಕೇವಲ ಕಾಲ್ನಡಿಗೆಯಲ್ಲಿ ಇದು ಪರಸ್ಪರ ಒಬ್ಬರಿಗೂಬ್ಬರು ಸಹಕಾರ ನೀಡುವುದರ ಮೂಲಕ ಜೀವನ ನಡೆಸುವ ಶುಭ ಸಂದೇಶ ಎಂದರು. ಈ ಸಮಯದಲ್ಲಿ ಮಾತನಾಡಿದ ಮಾಜಿ ಪುರಸಬಾ ಅಧ್ಯಕ್ಷರಾದ ದೊಡ್ಡಯ್ಯನವರು, ಸುತ್ತೂರು ಶ್ರೀಗಳು ಕೇವಲ ಸುತ್ತೂರು ಜಯಂತಿ ಕಾರ್ಯಕ್ರಮ ಮಾಡುತ್ತಿಲ್ಲ. ಜಾತಿ ಜಾತಿಗಳ ನಡುವೆ ಇರುವ ವೈಮನಸ್ಸನ್ನು ದೂರ ಮಾಡಿ ನಾವೆಲ್ಲ ಒಂದು ಎನ್ನುವ ಸಮಾಜಕ್ಕೆ ಒಗ್ಗಟ್ಟಿನ ಕೊಂಡಿ ಬೆಸೆಯುವ ಕಾರ್ಯಕ್ರಮ ಮಾಡುತ್ತಿದ್ದಾರೆ, ಈ ಕಾರ್ಯಕ್ರಮ ರಾಜ್ಯದಲ್ಲಿಯೇ ಒಂದು ಐತಿಹಾಸಿಕ ಕಾರ್ಯಕ್ರಮ ಎಂದು ಬಣ್ಣಿಸಿದರು.ಈ ಸಂದರ್ಭದಲ್ಲಿ ರಥಯಾತ್ರೆಯಲ್ಲಿ ಬಾಗವಹಿಸಿದ್ದ ಗಡಿಕುಲದ ಎಲ್ಲ ಯಜಮಾನರುಗಳಿಗೆ ಸುತತೂರು ಶ್ರೀಗಳು ಅಭಿನಂಧಿಸಿ,ಅರ್ಶೀವದಿಸಿದರು. ಬೆಳ್ಲಿ ಪಲ್ಲಕ್ಕಿ ಉತ್ಸವ ಯಸಶ್ವಿಗೆ ಅರ್.ಎನ್.ವಿಶ್ವಾಸ್ ಮನವಿ: ಕಾರ್ಯಕ್ರಮದಲ್ಲಿ ಅರ್.ಎನ್.ವಿಶ್ವಾಸ್ ಮನವಿ ಮಾಡಿ ಮಾತನಾಡಿ, ಅದಿಜಗದ್ಗುರುಗಳ ಬೆಳ್ಳಿ ಪಲ್ಲಕ್ಕಿ ಉತಸವವು ಡಿ.೨೧ ರಂದು ಬೆಳಿಗ್ಗೆ ೧೦ ಗಂಟೆಗೆ ಶ್ರೀ ಮಠದ ಸಕಲ ಬಿರುದಾವಳಿಗಳು,ಮಂಗಳವಾದ್ಯ,ಜನಪದ ಕಲಾತಂಡದೊAದಿಗೆ ಅನುಭವ ಮಂಟಪದಿAದ ಹೊರಟು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದ್ದು,ಈ ಸಂದರ್ಭದಲ್ಲಿ ತಾಲೂಕಿನ ಸರ್ವ ದರ್ಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವ ಮೂಲಕ ಗುರುಕೃಪೆಗೆ ಪಾತ್ರರಾಗುವಂತೆ ಸಮಿತಿಯ ಪ್ರದಾನ ಕಾರ್ಯದರ್ಶಿ ಅರ್,ಎನ್.ವಿಶ್ವಾಸ್ ಮನವಿ ಮಾಡಿದರು. ರಥಯಾತ್ರೆಯಲ್ಲಿ ಕಾರ್ಯಕ್ರಮದಲ್ಲಿ ಕನಕಪುರ ದೇಗುಲಮಠದ ಶ್ರೀಚನ್ನಬಸವಸ್ವಾಮಿಗಳು,ಹರಗುರು ಚರಮೂರ್ತಿಗಳು,ವಿದ್ಯಾಪೀಠದ ಕಾರ್ಯದರ್ಶಿಗಳಾದ ಎಸ್.ಪಿ.ಮಂಜುನಾಥಸ್ವಾಮಿ,ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ,ಯುವಮುಖಂಡ ಯುವರಾಜ್ನರೇಂದ್ರಸ್ವಾಮಿ,ಗಡಿಕುಲದ ನೂರಾರು ಯಜಮಾನರುಗಳು,ಗಂಗಾಪರಮೇಶ್ವರಿ ಸಹಕಾರ ಸಂಘದ ಪದಾಧಿಕಾರಿಗಳು,ಬೆಸ್ತರ ಸಂಘದ ಪದಾಧಿಕಾರಿಗಳು,ಸಾವಿರಾರು ಜನರು ಬಾಗವಹಿಸಿದ್ದರು. ಜಯಂತಿ ಮಹೋತ್ಸವದ ಪದಾದಿಕಾರಿಗಳು,ವಿದ್ಯಾಪೀಠದ ಅಧಿಕಾರಿಗಳು,ವಿವಿದ ಸಂಘಟನೆಗಳ ಮುಖಂಡರು ಬಾಗವಹಿಸಿದ್ದರು. ಚಿತ್ರ-೨೦-೧ ಪಟ್ಟಣದ ಗಂಗೆ ಪುತ್ರ ನಾಡಿನಲ್ಲಿ ನಡೆದ ಭಾವೈಕ್ಯತಾ ರಥ ಯಾತ್ರೆಯ ವಿಹಂಗಮ ದೃಶ್ಯ. ಚಿತ್ರ-೨೦-೦೧ ಶಾಂತಿ ಸೌಹರ್ಧತೆಯ ಸಂದೇಶ ನೀಡುವ ಭಿತತಿ ಪತ್ರಗಳ ಪ್ರದರ್ಶನ ಚಿತ್ರ-೨೦-೧-೧ ಧೇಶಿಭಾಗದ ತಂಡ ಮತ್ತು ಭಜನೆ ಕಲಾವಿದರ ಹಾಡುಗಳು ರಥಯಾತ್ರೆಗೆ ಮೆರಗು ನೀಡಿದವು. ಚಿತ್ರ-೨೦-೧-೦೧ ದ್ವಜಾರೋಹಣÀ ನೆರವೇರಿಸುತ್ತಿರುವುದು ಚಿತ್ರ-೨೦-೨ ಮಳವಳ್ಳಿ ಪಟ್ಟಣದಲ್ಲಿ ನಡೆದ ಸುತ್ತೂರು ಜಯಂತಿ ಭಾವ್ಯಕ್ಯತಾ ಯಾತ್ರೆಯಲ್ಲಿ ಎಲ್ಲರ ಗಮನ ಸೆಳೆದ ಗುರುಭಕ್ತರಂತೆ ಬಾಗವಹಿಸಿದ್ದ ಶಾಸಕರಾದ ಪಿ.ಎಂ.ನರೇAದ್ರಸ್ವಾಮಿಯ್ವರ ಪುತ್ರ ಯುವರಾಜ್ ಪಾದಯಾತ್ರೆ1
- *ಭಾರತ ನಲ್ಲಿ ವೈರಲ್*1