logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕಡೂರು ನ್ಯೂಸ್

on 11 August
NY
Niranjana Yathi
Kadur, Chikkamagaluru•
on 11 August

ಕಡೂರು ನ್ಯೂಸ್

More news from Karnataka and nearby areas
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    6 hrs ago
  • ಮಳವಳ್ಳಿ:ಪಟ್ಟಣದಲ್ಲಿ ಪ್ರಥಮ ಬಾರಿಗೆ ಐತಿಹಾಸಿಕ ಸುತ್ತೂರು ಜಯಂತಿ ಕಾರ್ಯಕ್ರಮಕ್ಕೆ ಕ್ಷಣಗಣನೆ-೧ ವಾರ ಜನರಿಗೆ ಭಕ್ತಿಯ ಸಿಂಚನ-ಮನರAಜನೆಯ ರಸದೌತಣ • ಡಿ.೧೫ ರಂದು ಸುತ್ತೂರಿನಿಂದ ಅದಿಜಗದ್ಗುರು ಶ್ರೀಶಿವರಾತ್ರಿ ಶಿವಯೋಗಿಗಳರವರ ಉತ್ಸವಮೂರ್ತಿ ಅಗಮನಕ್ಕೆ ಸಿದ್ದತೆ ಮಳವಳ್ಳಿಯಲ್ಲಿ ಇತಿಹಾಸದಲ್ಲಿ ಹಿಂದೆ ನಡೆದಿಲ್ಲ ಮುಂದೆ ನಡೆಯುತ್ತದೋ ಏನೂ ಗೊತ್ತಿಲ್ಲವೆಂಬ ಹಿರಿಯರ ಮಾತುಗಳಂತೆ ಆದರೆ ಡಿ.೧೫ ರಿಂದ ಡಿ.೨೨ ರವರೆಗೆ ೧ ವಾರ ನಡೆಯಲಿರುವ ಐತಿಹಾಸಿಕ ಸುತ್ತೂರಿನ ಅದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ೧೦೬೬ನೇ ಜಯಂತಿ ಮಹೋತ್ಸವ ಆಚರಣೆ ಜಿಲ್ಲೆಯ ಸರ್ವ ಜನರಿಗೂ ೧ ವಾರಗಳ ಕಾಲ ಬೆಳಿಗ್ಗೆಯಿಂದ ರಾತ್ರಿಯವರೆಗೂ ಭಕ್ತಿಯ ಸಿಂಚನ ಪರಂಪರೆಯ ಮನರಂಜನೆಯ ರಸದೌತಣ ನೀಡಲಿದೆ. ಈಗಾಗಲೇ ಪಟ್ಟಣವೆಲ್ಲ ಮದುವಣಿಗಿತ್ತೆಯಂತೆ ಶ್ರಂಗಾರಗೊAಡಿದೆ,ತೆAಗಿನ ಗರಿಗಳ,ಬಾಳೆ ಎಲೆಗಳ, ಮಾವಿನ ಹಸಿರು ತೋರಣಗಳ ಸ್ವಾಗತ ಮನಸೊರೆಗೊಂಡಿವೆ.ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಬಿರುಸುಗೊಂಡಿದೆ, ಪಟ್ಟಣಕ್ಕೆ ಅಗಮಿಸುವ ನಾಲ್ಕು ಮಾರ್ಗದಲ್ಲಿ ಪಟ್ಟಣಕ್ಕೆ ಅಗಮಿಸುವ ಜನರಿಗೆ ಬರುವಿಕೆಗೆ ಸ್ವಾಗತ ಕಮಾನುಗಳು ಜನರನ್ನು ಬರಮಾಡಿಕೊಳ್ಳುತ್ತಿವೆ,ಬೃಹತ್ ವೇದಿಕೆ ನಿರ್ಮಾಣ ಬಿರುಸಿನಿಂದ ಸಾಗಿದೆ,ಸಿದ್ದಪ್ಪಾಜಿ,ಮಂಟೆಸ್ವಾಮಿ ದ್ವಾರಗಳ ನಿರ್ಮಾಣ,ಶ್ರೀ ಷಡಕ್ಷರದೇವನ ಅನುಭವ ಮಂಟಪ ,ಜಗದ್ಗುರು ಶ್ರೀ ಘನಲಿಂಗ ಶಿವಯೋಗಿ ವೇದಿಕೆ ಸಂಪ್ರದಾಯಬದ್ದವಾದ ನಿರ್ಮಾಣ ಜನರನ್ನು ಅಕ಼ರ್ಷಿಸುತ್ತಿದೆ.ಬೃಹತ್ ದಾಸೋಹ ವ್ಯವಸ್ಥೆ ವೇದಿಕೆ,೧೧೫ಕ್ಕೂ ಹೆಚ್ಚು ವಸ್ತುಪ್ರದರ್ಶನಗಳ ಮಳಿಗೆ ಸಿದ್ದತೆ ಭರದಿಂದ ಸಾಗಿವೆ. ಸುತ್ತೂರು ಜಯಂತಿ ಮಹೋತ್ಸವವು ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇದ್ರ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಡಿ.೧೫ ರಂದು ಸೋಮವಾರ ಬೆಳಿಗ್ಗೆ ೭.೩೦ ಗಂಟೆಗೆ ಸುತ್ತೂರು ಶ್ರೀ ಕ್ಷೇತ್ರದಿಂದ ಅದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ಉತ್ಸವ ಮೂರ್ತಿ ಹೊರಟು ಟಿ.ನರಸಿಫುರ,ಬೆಲಕವಾಡಿ ಮಾರ್ಗವಾಗಿ ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರ ಬಳಿ ಅಗಮಿಸುವ ಉತ್ಸವ ಮೂರ್ತಿಯನ್ನು ಸಂಪ್ರದಾಯಬದ್ದ ಮಂಗಳವಾದ್ಯ ,ಜಾನಪದ ಕಲಾತಂಡಗಳೊAದಿಗೆ ಶ್ರೀ ಷಡಕ್ಷರ ದೇವನ ಅನುಭವ ಮಂಟಪಕ್ಕೆ ಬಿಜಯಂಗೈಸಲಾಗುವುದು ಡಿ.೧೬ ರಂದು ಬೆಳಿಗ್ಗೆ ೮.೩೦ ಗಂಟೆಗೆ ದ್ವಜಾರೋಹಣ, ಶ್ರೀ.ಷಡಕ್ಷರದೇವನ ಅನುಭವ ಮಂಟ¥ ವೇದಿಕೆÀ,ಜಗದ್ಗುರು.ಶ್ರೀಘನಲಿಂಗ ಶಿವಯೋಗಿ ವೇದಿಕೆ,ಶ್ರೀಮಂಟೆಸ್ವಾಮಿ,ಶ್ರೀ ಸಿದ್ದಪ್ಪಾಜಿ ದ್ವಾರಗಳ ಉದ್ಘಾಟನೆ ಕಾರ್ಯಕ್ರಮಗಳು ನಡೆಯಲಿವೆ.ಮದ್ಯಾಹ್ನ ೩.೧೫ ಗಂಟೆಗೆ ಜಯಂತಿ ಮಹೋತ್ಸವವನ್ನು ರಾಷ್ಟçಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಉದ್ಘಾಟಿಸಲಿದ್ದು,ಅಧ್ಯಕ್ಷತೆಯನು ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋತ್ ವಹಿಸಲಿದ್ದು,ಜಯಂತಿ ಸ್ಮರಣ ಸಂಚಿಕೆಯನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡುವರು,ವಿಶೇಷ ಅಹ್ವಾನಿತರಾಗಿ ಉಸ್ತುವಾರಿ ಸಚಿವರಾದ ಎನ್.ಚೆಲುವರಾಯಸ್ವಾಮಿ,ಶಾಸಕರಾದ ಪಿ.ಎಂ.ನರೇAದ್ರಸ್ವಾಮಿ ಬಾಗವಹಿಸುವರು.ಸಂಜೆ ೫ ಗಂಟೆಗೆ ಚಂದ್ರವನ ಅಶ್ರಮದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸಾವಯವ ಕೃಷಿ ,ಸಿರಿದಾನ್ಯಗಳ ಉತ್ಪನ್ನಗಳ ಕುರಿತು ತೆಂಕಹಳ್ಳಿ ಕಿರು ಉತ್ಪನ್ನಗಳ ಮುಖ್ಯಸ್ಥ ಬಿ.ಮಹೇಶ್ ಉಪನ್ಯಾಸ ನೀಡುವರು.ಸಂಜೆ ೬ ಗಮಟೆಗೆ ಡಾ.ಕಾ.ರಾಮೇಶ್ರವರಪ್ಪ ಮತ್ತು ತಮಡದಿಂದ ಸಂಗೀತನ ಗಾನಯಾನ,ರಾತ್ರಿ ೯ ಗಂಟೆಗೆ ಶನಿದೇವರ ಮಹಾತ್ಮೆ ನಾಟಕ ನಡೆಯಲಿದೆ. ಜಯಂತಿ ಮಹೋತ್ಸವದ ಸ್ವಾಗತ ಸಮಿತಿ ಗೌರವ ಅಧ್ಯಕ್ಷರಾದ ಶ್ರೀ ಚನ್ನಬಸವಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಡಾ,ಕುಮಾರ್ ,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ,ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳಾದ ಎಸ್.ಇ.ಗಂಗಾಧರಸ್ವಾಮಿ,ಎಸ್,ತಿಮ್ಮಯ್ಯ,ಡಿವೈಎಸ್ಪಿ ಯಶವಂತ್ ಕುಮಾರ್,ಉಪ ವಿಭಾಗಾದಿಕಾರಿ ಶಿವಮೂರ್ತಿ,ತಹಶೀಲ್ದಾರ್ ಡಾ.ಲೋಕೇಶ್ ಹಾಗೂ ಜಯಂತಿ ಮಹೋತ್ಸವದ ಸಮಿತಿಯ ಸದಸ್ಯರು ಕಾರ್ಯಕ್ರಮದ ವೇದಿಕೆ,ವಸ್ತುಪ್ರದರ್ಶನ ಸ್ಟಾಲ್,ದಾಸೋಹ ವ್ಯವಸ್ಥೆಯ,ಅಗಮನ,ನಿರ್ಗಮನ ಸ್ಥಳಗಳು,ವಾಹನ ಪಾರ್ಕಿಂಗ್,ದೇವಸ್ಥಾನ ನಿರ್ಮಾಣ ಸೇರಿದಂತೆ ಸುತ್ತಮುತ್ತಲ ಸ್ವಚ್ಚತೆ,ಕಡಿಯುವ ನೀರು ಸೌಲಭ್ಯಗಳ ಕುರಿತು ಅಂತಿಮ ಹಂತದ ಪರಿಶೀಲನೆ ನಡೆಸಿ ಬಂದೋಬಸ್ತ್ ಕುರಿತು ಚರ್ಚೆ ನಡೆಸಿದರು.
    1
    ಮಳವಳ್ಳಿ:ಪಟ್ಟಣದಲ್ಲಿ ಪ್ರಥಮ ಬಾರಿಗೆ ಐತಿಹಾಸಿಕ ಸುತ್ತೂರು ಜಯಂತಿ ಕಾರ್ಯಕ್ರಮಕ್ಕೆ ಕ್ಷಣಗಣನೆ-೧ ವಾರ ಜನರಿಗೆ ಭಕ್ತಿಯ ಸಿಂಚನ-ಮನರAಜನೆಯ ರಸದೌತಣ
•	ಡಿ.೧೫ ರಂದು ಸುತ್ತೂರಿನಿಂದ ಅದಿಜಗದ್ಗುರು ಶ್ರೀಶಿವರಾತ್ರಿ ಶಿವಯೋಗಿಗಳರವರ ಉತ್ಸವಮೂರ್ತಿ ಅಗಮನಕ್ಕೆ ಸಿದ್ದತೆ
ಮಳವಳ್ಳಿಯಲ್ಲಿ ಇತಿಹಾಸದಲ್ಲಿ ಹಿಂದೆ ನಡೆದಿಲ್ಲ ಮುಂದೆ ನಡೆಯುತ್ತದೋ ಏನೂ ಗೊತ್ತಿಲ್ಲವೆಂಬ ಹಿರಿಯರ ಮಾತುಗಳಂತೆ ಆದರೆ ಡಿ.೧೫ ರಿಂದ ಡಿ.೨೨ ರವರೆಗೆ ೧ ವಾರ ನಡೆಯಲಿರುವ ಐತಿಹಾಸಿಕ ಸುತ್ತೂರಿನ ಅದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ೧೦೬೬ನೇ ಜಯಂತಿ ಮಹೋತ್ಸವ ಆಚರಣೆ ಜಿಲ್ಲೆಯ ಸರ್ವ ಜನರಿಗೂ ೧ ವಾರಗಳ ಕಾಲ ಬೆಳಿಗ್ಗೆಯಿಂದ ರಾತ್ರಿಯವರೆಗೂ  ಭಕ್ತಿಯ ಸಿಂಚನ ಪರಂಪರೆಯ ಮನರಂಜನೆಯ ರಸದೌತಣ ನೀಡಲಿದೆ.
ಈಗಾಗಲೇ ಪಟ್ಟಣವೆಲ್ಲ ಮದುವಣಿಗಿತ್ತೆಯಂತೆ ಶ್ರಂಗಾರಗೊAಡಿದೆ,ತೆAಗಿನ ಗರಿಗಳ,ಬಾಳೆ ಎಲೆಗಳ, ಮಾವಿನ ಹಸಿರು ತೋರಣಗಳ ಸ್ವಾಗತ ಮನಸೊರೆಗೊಂಡಿವೆ.ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಬಿರುಸುಗೊಂಡಿದೆ, ಪಟ್ಟಣಕ್ಕೆ ಅಗಮಿಸುವ ನಾಲ್ಕು ಮಾರ್ಗದಲ್ಲಿ ಪಟ್ಟಣಕ್ಕೆ ಅಗಮಿಸುವ ಜನರಿಗೆ ಬರುವಿಕೆಗೆ ಸ್ವಾಗತ ಕಮಾನುಗಳು ಜನರನ್ನು ಬರಮಾಡಿಕೊಳ್ಳುತ್ತಿವೆ,ಬೃಹತ್ ವೇದಿಕೆ ನಿರ್ಮಾಣ ಬಿರುಸಿನಿಂದ ಸಾಗಿದೆ,ಸಿದ್ದಪ್ಪಾಜಿ,ಮಂಟೆಸ್ವಾಮಿ ದ್ವಾರಗಳ ನಿರ್ಮಾಣ,ಶ್ರೀ ಷಡಕ್ಷರದೇವನ ಅನುಭವ ಮಂಟಪ ,ಜಗದ್ಗುರು ಶ್ರೀ ಘನಲಿಂಗ ಶಿವಯೋಗಿ ವೇದಿಕೆ ಸಂಪ್ರದಾಯಬದ್ದವಾದ ನಿರ್ಮಾಣ ಜನರನ್ನು ಅಕ಼ರ್ಷಿಸುತ್ತಿದೆ.ಬೃಹತ್ ದಾಸೋಹ ವ್ಯವಸ್ಥೆ ವೇದಿಕೆ,೧೧೫ಕ್ಕೂ ಹೆಚ್ಚು ವಸ್ತುಪ್ರದರ್ಶನಗಳ ಮಳಿಗೆ ಸಿದ್ದತೆ ಭರದಿಂದ ಸಾಗಿವೆ.
ಸುತ್ತೂರು ಜಯಂತಿ ಮಹೋತ್ಸವವು ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇದ್ರ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಡಿ.೧೫ ರಂದು ಸೋಮವಾರ ಬೆಳಿಗ್ಗೆ ೭.೩೦ ಗಂಟೆಗೆ ಸುತ್ತೂರು ಶ್ರೀ ಕ್ಷೇತ್ರದಿಂದ ಅದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ಉತ್ಸವ ಮೂರ್ತಿ ಹೊರಟು ಟಿ.ನರಸಿಫುರ,ಬೆಲಕವಾಡಿ ಮಾರ್ಗವಾಗಿ ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರ ಬಳಿ ಅಗಮಿಸುವ ಉತ್ಸವ ಮೂರ್ತಿಯನ್ನು ಸಂಪ್ರದಾಯಬದ್ದ  ಮಂಗಳವಾದ್ಯ ,ಜಾನಪದ ಕಲಾತಂಡಗಳೊAದಿಗೆ ಶ್ರೀ ಷಡಕ್ಷರ ದೇವನ ಅನುಭವ ಮಂಟಪಕ್ಕೆ ಬಿಜಯಂಗೈಸಲಾಗುವುದು
ಡಿ.೧೬ ರಂದು ಬೆಳಿಗ್ಗೆ ೮.೩೦ ಗಂಟೆಗೆ ದ್ವಜಾರೋಹಣ, ಶ್ರೀ.ಷಡಕ್ಷರದೇವನ ಅನುಭವ ಮಂಟ¥ ವೇದಿಕೆÀ,ಜಗದ್ಗುರು.ಶ್ರೀಘನಲಿಂಗ ಶಿವಯೋಗಿ ವೇದಿಕೆ,ಶ್ರೀಮಂಟೆಸ್ವಾಮಿ,ಶ್ರೀ ಸಿದ್ದಪ್ಪಾಜಿ ದ್ವಾರಗಳ ಉದ್ಘಾಟನೆ ಕಾರ್ಯಕ್ರಮಗಳು ನಡೆಯಲಿವೆ.ಮದ್ಯಾಹ್ನ ೩.೧೫ ಗಂಟೆಗೆ  ಜಯಂತಿ ಮಹೋತ್ಸವವನ್ನು ರಾಷ್ಟçಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಉದ್ಘಾಟಿಸಲಿದ್ದು,ಅಧ್ಯಕ್ಷತೆಯನು ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋತ್ ವಹಿಸಲಿದ್ದು,ಜಯಂತಿ ಸ್ಮರಣ ಸಂಚಿಕೆಯನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡುವರು,ವಿಶೇಷ ಅಹ್ವಾನಿತರಾಗಿ ಉಸ್ತುವಾರಿ ಸಚಿವರಾದ ಎನ್.ಚೆಲುವರಾಯಸ್ವಾಮಿ,ಶಾಸಕರಾದ ಪಿ.ಎಂ.ನರೇAದ್ರಸ್ವಾಮಿ ಬಾಗವಹಿಸುವರು.ಸಂಜೆ ೫ ಗಂಟೆಗೆ ಚಂದ್ರವನ ಅಶ್ರಮದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸಾವಯವ ಕೃಷಿ ,ಸಿರಿದಾನ್ಯಗಳ ಉತ್ಪನ್ನಗಳ ಕುರಿತು ತೆಂಕಹಳ್ಳಿ ಕಿರು ಉತ್ಪನ್ನಗಳ ಮುಖ್ಯಸ್ಥ ಬಿ.ಮಹೇಶ್ ಉಪನ್ಯಾಸ ನೀಡುವರು.ಸಂಜೆ ೬ ಗಮಟೆಗೆ ಡಾ.ಕಾ.ರಾಮೇಶ್ರವರಪ್ಪ ಮತ್ತು ತಮಡದಿಂದ ಸಂಗೀತನ ಗಾನಯಾನ,ರಾತ್ರಿ ೯ ಗಂಟೆಗೆ ಶನಿದೇವರ ಮಹಾತ್ಮೆ ನಾಟಕ ನಡೆಯಲಿದೆ.
ಜಯಂತಿ ಮಹೋತ್ಸವದ ಸ್ವಾಗತ ಸಮಿತಿ ಗೌರವ ಅಧ್ಯಕ್ಷರಾದ ಶ್ರೀ ಚನ್ನಬಸವಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಡಾ,ಕುಮಾರ್ ,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ,ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳಾದ ಎಸ್.ಇ.ಗಂಗಾಧರಸ್ವಾಮಿ,ಎಸ್,ತಿಮ್ಮಯ್ಯ,ಡಿವೈಎಸ್ಪಿ ಯಶವಂತ್ ಕುಮಾರ್,ಉಪ ವಿಭಾಗಾದಿಕಾರಿ ಶಿವಮೂರ್ತಿ,ತಹಶೀಲ್ದಾರ್ ಡಾ.ಲೋಕೇಶ್ ಹಾಗೂ ಜಯಂತಿ ಮಹೋತ್ಸವದ ಸಮಿತಿಯ ಸದಸ್ಯರು ಕಾರ್ಯಕ್ರಮದ ವೇದಿಕೆ,ವಸ್ತುಪ್ರದರ್ಶನ ಸ್ಟಾಲ್,ದಾಸೋಹ ವ್ಯವಸ್ಥೆಯ,ಅಗಮನ,ನಿರ್ಗಮನ ಸ್ಥಳಗಳು,ವಾಹನ ಪಾರ್ಕಿಂಗ್,ದೇವಸ್ಥಾನ ನಿರ್ಮಾಣ ಸೇರಿದಂತೆ ಸುತ್ತಮುತ್ತಲ ಸ್ವಚ್ಚತೆ,ಕಡಿಯುವ ನೀರು ಸೌಲಭ್ಯಗಳ ಕುರಿತು ಅಂತಿಮ ಹಂತದ ಪರಿಶೀಲನೆ ನಡೆಸಿ ಬಂದೋಬಸ್ತ್ ಕುರಿತು ಚರ್ಚೆ ನಡೆಸಿದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Journalist Malavalli, Mandya•
    15 min ago
  • ಎಚ್ ಟಿ ಎಂ ಆಯುರ್ವೇದ ಬೆಂಗಳೂರು ಹಕೀಮ್ ನೌಶಾದ್ ಖಾನ್ ಸಿಂಪಲ್ ಹೋಮ್ ರೆಮಿಡಿ ಆಲ್ ಪ್ರಾಬ್ಲಮ್ಸ್
    1
    ಎಚ್ ಟಿ ಎಂ ಆಯುರ್ವೇದ ಬೆಂಗಳೂರು 
ಹಕೀಮ್ ನೌಶಾದ್ ಖಾನ್ ಸಿಂಪಲ್ ಹೋಮ್ ರೆಮಿಡಿ ಆಲ್ ಪ್ರಾಬ್ಲಮ್ಸ್
    user_Naushad khan Vahab khan
    Naushad khan Vahab khan
    Ayurvedic clinic Bengaluru South, Bengaluru Urban•
    3 hrs ago
  • Post by Ramesh babu.p
    3
    Post by Ramesh babu.p
    user_Ramesh babu.p
    Ramesh babu.p
    Jayanagara, Kolar•
    1 hr ago
  • 🚨🚨🚨
    1
    🚨🚨🚨
    user_Kalyan karanataka news channel
    Kalyan karanataka news channel
    Journalist Kalaburagi, Karnataka•
    11 hrs ago
  • Post by Srinivas Ballure
    2
    Post by Srinivas Ballure
    user_Srinivas Ballure
    Srinivas Ballure
    Gornalli B•
    5 hrs ago
  • ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನೆ ಸಂಘಟನೆಯ, ಸಂಸ್ಥಾಪಕರು ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ದೇವಾನಂದ ನಾಯ್ಡು ಆದೇಶದ ಮೇರೆಗೆ, ಇಡೀ ಭಾರತ ದೇಶದಾಂತೆ ಎಲ್ಲಾ ರಾಜ್ಯಗಳಲ್ಲಿ ಸಂಘಟನೆಯ ಬಲಪಡಿಸುವ ನಿಟ್ಟಿನಲ್ಲಿ, ಸಾರ್ವಜನಿಕರಿಗೂ ಹಾಗೂ ಎಲ್ಲಾ ಜನರಿಗೆ ವಿಶ್ವಾಸಕ್ಕೆ ತೆಗೆದುಕೊಂಡು, ಯಾವುದೇ ಜಾತಿ ಪಂಥ ಭೇದ ಭಾವ ಇಲ್ಲದೆ, ನಾವು ಎಲ್ಲರೂ ಮನುಷ್ಯರೆಂದು ಅರ್ಥೈಸಿಕೊಂಡು, ಮಾನವ ಹಕ್ಕು ಎಲ್ಲಿ ಉಲ್ಲಂಘನೆ ಆಗುತ್ತದೆ, ಅಲ್ಲಿ ನಾವು ಎಲ್ಲರೂ ಒಗ್ಗಟ್ಟಾಗಿ ಒಂದಾಗಿ ಒಬ್ಬರನ್ನೊಬ್ಬರು ಕೈಜೋಡಿಸಿ ಹೋರಾಡೋದಕ್ಕೆ ಶಕ್ತಿ ತುಂಬಬೇಕು, ಮತ್ತು ಭ್ರಷ್ಟಾಚಾರ ಎಲ್ಲಿ ನಡೆಯುತ್ತದೆ, ಅದರ ವಿರುದ್ಧವಾಗಿ ನಾವು ಎಲ್ಲರೂ ಭ್ರಷ್ಟಾಚಾರ ನಿಲ್ಲುವಂತೆ ಮಾಡಬೇಕು, ಎಂದು ರಾಷ್ಟ್ರೀಯ ಅಧ್ಯಕ್ಷರ ಅನಿಸಿಕೆ ಹಾಗೂ ಈ ಸಂಘಟನೆ ಗುರಿಯಾಗಿರುತ್ತದೆ, ಭಾರತ ದೇಶದ ತೆಲಂಗಾಣ ರಾಜ್ಯದಲ್ಲಿ ಹೊಸದಾಗಿ, ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿರ್ಮೂಲ ಸಂಘಟನೆಯ ಕಚೇರಿಯನ್ನು, ರಾಷ್ಟ್ರೀಯ ಅಧ್ಯಕ್ಷರು ಮತ್ತು ಸಂಸ್ಥಾಪಕರಾದ ದೇವಾನಂದ ನಾಯ್ಡುಯವರ ಹಸ್ತದಿಂದ ಕಚೇರಿಯನ್ನು ಉದ್ಘಾಟನೆ ಮಾಡಿದರು, ದಿನಾಂಕ 10 ಡಿಸೆಂಬರ್ 2025 ರಂದು, ತೆಲಂಗಾಣ ರಾಜ್ಯದ ನಿಜಾಮಾಬಾದ್ ಜಿಲ್ಲೆಯ ಆರ್ಮರ್‌ನಲ್ಲಿ, ಆರ್‌ಜಿಎನ್ ಮಾನವ ಹಕ್ಕುಗಳ ಭ್ರಷ್ಟಾಚಾರ ನಿರ್ಮೂಲನೆ ಸಂಘಟನೆ ನೂತನ ಕಚೇರಿಯನ್ನು ಉದ್ಘಾಟನೆ ಸಂದರ್ಭದಲ್ಲಿ, ಮುಖಂಡ ನರಸಯ್ಯ, ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಸಂಘಟನೆಯ ನಿಜಾಮಾಬಾದ ಜಂಟಿ ಕಾರ್ಯದರ್ಶಿ ಶ್ರೀನಿವಾಸ ರಾವ್‌, ನಿಜಾಮಾಬಾದ್‌ ಮಹಿಳಾ ಘಟಕದ ಅಧ್ಯಕ್ಷೆ ಗಂಗಾದೇವಿ, ನಿರ್ಮಲ್‌ ಕುಲಸಚಿವ ಅಶೋಕ್‌ ಕುಮಾರ್‌, ನಿರ್ಮಲ್‌ ಕಾರ್ಯದರ್ಶಿ ಮನೋಹರ್‌, ಜಗಿತ್ಯಾಲ ಹಾಗೂ ಮಹಿಳಾ ಅಧ್ಯಕ್ಷರು, ಸಿರಿಸೆಲ್ಲ ಜಿಲ್ಲಾ ಉಸ್ತುವಾರಿ ಪಂ.ಬಾಲರಾಜು ಜಿಂಕಾ, ಶರತ್‌ ಕುಮಾರ್‌ ಸಂಘಟನೆ ಕಾರ್ಯದರ್ಶಿ, ಅರವಿಂದ ರಾಮಕೃಷ್ಣ, ಕರೀಂನಗರ ಮಹಿಳಾ ಅಧ್ಯಕ್ಷೆ ಕೊತ್ತೇ ಚಂದು, ಜಿಲ್ಲಾ ಅಧ್ಯಕ್ಷೆರಾದ ಅರವಿಂದ ರಾಮಕೃಷ್ಣ, ಕರೀಂನಗರ ಮಹಿಳಾ ಅಧ್ಯಕ್ಷೆ ಡಾ. ಇತರರು ಭಾಗವಹಿಸಿದ್ದರು. ವರದಿ ಸತೀಶ್ ಕುಮಾರ್ ಕಲಾ
    1
    ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನೆ 
ಸಂಘಟನೆಯ,
ಸಂಸ್ಥಾಪಕರು ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ
ದೇವಾನಂದ ನಾಯ್ಡು ಆದೇಶದ ಮೇರೆಗೆ,
ಇಡೀ ಭಾರತ ದೇಶದಾಂತೆ
ಎಲ್ಲಾ ರಾಜ್ಯಗಳಲ್ಲಿ ಸಂಘಟನೆಯ ಬಲಪಡಿಸುವ ನಿಟ್ಟಿನಲ್ಲಿ,
ಸಾರ್ವಜನಿಕರಿಗೂ ಹಾಗೂ ಎಲ್ಲಾ ಜನರಿಗೆ ವಿಶ್ವಾಸಕ್ಕೆ ತೆಗೆದುಕೊಂಡು, 
ಯಾವುದೇ ಜಾತಿ ಪಂಥ ಭೇದ ಭಾವ ಇಲ್ಲದೆ,
ನಾವು ಎಲ್ಲರೂ ಮನುಷ್ಯರೆಂದು ಅರ್ಥೈಸಿಕೊಂಡು, 
ಮಾನವ ಹಕ್ಕು ಎಲ್ಲಿ ಉಲ್ಲಂಘನೆ ಆಗುತ್ತದೆ,
ಅಲ್ಲಿ ನಾವು ಎಲ್ಲರೂ ಒಗ್ಗಟ್ಟಾಗಿ ಒಂದಾಗಿ ಒಬ್ಬರನ್ನೊಬ್ಬರು ಕೈಜೋಡಿಸಿ ಹೋರಾಡೋದಕ್ಕೆ ಶಕ್ತಿ ತುಂಬಬೇಕು,
ಮತ್ತು ಭ್ರಷ್ಟಾಚಾರ ಎಲ್ಲಿ ನಡೆಯುತ್ತದೆ, ಅದರ ವಿರುದ್ಧವಾಗಿ ನಾವು ಎಲ್ಲರೂ ಭ್ರಷ್ಟಾಚಾರ ನಿಲ್ಲುವಂತೆ ಮಾಡಬೇಕು,
ಎಂದು ರಾಷ್ಟ್ರೀಯ ಅಧ್ಯಕ್ಷರ ಅನಿಸಿಕೆ ಹಾಗೂ ಈ ಸಂಘಟನೆ ಗುರಿಯಾಗಿರುತ್ತದೆ,
ಭಾರತ ದೇಶದ ತೆಲಂಗಾಣ ರಾಜ್ಯದಲ್ಲಿ ಹೊಸದಾಗಿ,
ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿರ್ಮೂಲ ಸಂಘಟನೆಯ ಕಚೇರಿಯನ್ನು,
ರಾಷ್ಟ್ರೀಯ ಅಧ್ಯಕ್ಷರು ಮತ್ತು ಸಂಸ್ಥಾಪಕರಾದ ದೇವಾನಂದ ನಾಯ್ಡುಯವರ ಹಸ್ತದಿಂದ  ಕಚೇರಿಯನ್ನು ಉದ್ಘಾಟನೆ ಮಾಡಿದರು,
ದಿನಾಂಕ 10 ಡಿಸೆಂಬರ್ 2025 ರಂದು,
ತೆಲಂಗಾಣ ರಾಜ್ಯದ ನಿಜಾಮಾಬಾದ್ ಜಿಲ್ಲೆಯ ಆರ್ಮರ್‌ನಲ್ಲಿ,
ಆರ್‌ಜಿಎನ್ ಮಾನವ ಹಕ್ಕುಗಳ ಭ್ರಷ್ಟಾಚಾರ ನಿರ್ಮೂಲನೆ ಸಂಘಟನೆ  ನೂತನ ಕಚೇರಿಯನ್ನು ಉದ್ಘಾಟನೆ ಸಂದರ್ಭದಲ್ಲಿ,
ಮುಖಂಡ ನರಸಯ್ಯ,
ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಸಂಘಟನೆಯ  ನಿಜಾಮಾಬಾದ ಜಂಟಿ ಕಾರ್ಯದರ್ಶಿ ಶ್ರೀನಿವಾಸ ರಾವ್‌,
ನಿಜಾಮಾಬಾದ್‌ ಮಹಿಳಾ ಘಟಕದ ಅಧ್ಯಕ್ಷೆ ಗಂಗಾದೇವಿ, 
ನಿರ್ಮಲ್‌ ಕುಲಸಚಿವ ಅಶೋಕ್‌ ಕುಮಾರ್‌, ನಿರ್ಮಲ್‌ ಕಾರ್ಯದರ್ಶಿ ಮನೋಹರ್‌,
ಜಗಿತ್ಯಾಲ ಹಾಗೂ ಮಹಿಳಾ ಅಧ್ಯಕ್ಷರು,
ಸಿರಿಸೆಲ್ಲ ಜಿಲ್ಲಾ ಉಸ್ತುವಾರಿ ಪಂ.ಬಾಲರಾಜು ಜಿಂಕಾ,
ಶರತ್‌ ಕುಮಾರ್‌ ಸಂಘಟನೆ ಕಾರ್ಯದರ್ಶಿ,
ಅರವಿಂದ ರಾಮಕೃಷ್ಣ,
ಕರೀಂನಗರ ಮಹಿಳಾ ಅಧ್ಯಕ್ಷೆ ಕೊತ್ತೇ ಚಂದು,
ಜಿಲ್ಲಾ ಅಧ್ಯಕ್ಷೆರಾದ ಅರವಿಂದ ರಾಮಕೃಷ್ಣ,
ಕರೀಂನಗರ ಮಹಿಳಾ ಅಧ್ಯಕ್ಷೆ ಡಾ. ಇತರರು ಭಾಗವಹಿಸಿದ್ದರು.
ವರದಿ ಸತೀಶ್ ಕುಮಾರ್ ಕಲಾ
    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User1175
    ಈಶ್ವರ್ ಬೆಳಕು ನ್ಯೂಸ್ ಕನ್ನಡ User1175
    Journalist Bhalki, Bidar•
    10 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    11 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.