Shuru
Apke Nagar Ki App…
ರಮೇಶ್ ಬಾಬು. ಪಿ ಪ್ರೆಸ್ ಕೇಬಲ್ ಟಿ. ವಿ ಕೋಲಾರ
Ramesh Babu .p S/O papanna
ರಮೇಶ್ ಬಾಬು. ಪಿ ಪ್ರೆಸ್ ಕೇಬಲ್ ಟಿ. ವಿ ಕೋಲಾರ
More news from Karnataka and nearby areas
- Madrase Hajira niswan bismilla negar near nisar negar kolar1
- Post by Ayub Pasha1
- Post by Rownak Ali khan1
- Post by Chand Pasha1
- Post by KRUTHI NEWS KANNADA1
- Post by Venu Gopal1
- ಇವನು ಮನುಷ್ಯನಾ ಅಥವಾ ಮೃಗನಾ ಎಂಬ ಪ್ರಶ್ನೆ ಎಬ್ಬಿಸುವಷ್ಟು ಅಮಾನವೀಯ ಘಟನೆ ಮಹಾರಾಷ್ಟ್ರದ ವಸೈ ವೆಸ್ಟ್ನಲ್ಲಿ ನಡೆದಿದೆ. ಕ್ಷುಲ್ಲಕ ಜಗಳದ ಸಿಟ್ಟನ್ನು ನಾಲ್ಕು ವರ್ಷದ ಅಮಾಯಕ ಮಗುವಿನ ಮೇಲೆ ತೀರಿಸಿಕೊಂಡ ಆರೋಪಿಯ ಕ್ರೂರತೆ ದೇಶವನ್ನೇ ಬೆಚ್ಚಿಬೀಳಿಸಿದೆ. ಸಂದೀಪ್ ಪವಾರ್ ಎಂಬಾತ, ಮಗುವಿನ ಕಾಲುಗಳನ್ನು ಹಿಡಿದು ಗಾಳಿಯಲ್ಲಿ ಎತ್ತಿ ಬಲವಾಗಿ ನೆಲಕ್ಕೆ ಅಪ್ಪಳಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೆಲಕ್ಕೆ ಬಿದ್ದ ರಭಸಕ್ಕೆ ಮಗುವಿನ ತಲೆ ಸಮೀಪದ ರಿಕ್ಷಾಕ್ಕೆ ಬಡಿದಿದ್ದು, ಬಳಿಕ ಆರೋಪಿಯು ಮಗುವನ್ನು ಮತ್ತೆ ಎತ್ತಿಕೊಂಡು ಕಟ್ಟಡದ ಒಳಗೆ ಓಡಿದ್ದಾನೆ ಎನ್ನಲಾಗಿದೆ. ಘಟನೆ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಲ್ಲಿ ಆಕ್ರೋಶದ ಅಲೆ ಎದ್ದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಗಾಯಾಳು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮಗುವಿನ ಆರೋಗ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದೆ.1
- Madrase Hajira niswan bismilla negar near nisar negar kolar1